ದೇಶದ ಅಭಿಮಾನ ಟಿಪ್ಪು ಸುಲ್ತಾನರ ಜನ್ಮ ದಿನದಲ್ಲಿ ಅವರ ಸಮಾಧಿ ಇರುವ ಶ್ರೀರಂಗಪಟ್ಟಣ ಗುಂಬಜ್ ಗೆ ಭೇಟಿ ನೀಡಲೂ ಅಡ್ಡಿಪಡಿಸಲು 144 ಸೆಕ್ಷನ್ ಹಾಕಿರುವ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರ. ಮಾನ್ಯ ಮುಖ್ಯಮಂತ್ರಿ Siddaramaiah ರವರೇ ಇದೆಂತಾ ಸರ್ವಾಧಿಕಾರಿ ನಡೆ ನಿಮ್ಮ ಸರ್ಕಾರದ್ದು.
~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ