Categories: featureNewsPolitics

ಮಾನ್ಯ ಲಕ್ಷ್ಮಿ ಹೆಬ್ಬಾಳ್ಕರ್ ರವರೇ ನಿಮ್ಮ ಮಾತಿನ ಮರ್ಮವೇನು? ಸೈಕೋಗೆ ಏರ್ ಇಂಡಿಯಾದಲ್ಲಿ ಕೆಲಸ ಸಿಗುವುದಾದರೂ ಹೇಗೆ? ಜಿಲ್ಲಾ ಉಸ್ತುವಾರಿ ಸಚಿವರಾಗಿ ಕುಟುಂಬಕ್ಕೆ ಸಾಂತ್ವನ ಹೇಳಿ ಆ ಜೀವಗಳಿಗೆ ನ್ಯಾಯ ಕೊಡಿಸುವ ಬದಲು ಹುಚ್ಚ, ಮಾನಸಿಕ ಅಂತ ಕಥೆ ಕಟ್ಟಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ.

~ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

admin

Recent Posts

Condolences

It is with deep sorrow that I have learned the news of the demise of…

14 hours ago