Categories: featureNewsPolitics

“ಮಾನ್ಯ ಸಭಾಧ್ಯಕ್ಷ ಯು.ಟಿ ಖಾದರ್ ಯಾಕೆ ಹೀಗೆ ನಡ್ಕೊತಾ ಇದ್ದಾರೆ ದಯವಿಟ್ಟು ತಿಳಿಸಿ. ಸಾವರ್ಕರ್ ಫೋಟೋ ತೆಗೆಯಲ್ಲ ಅಂತಾರೆ. ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಮಾತಾಡಿದರೆ ಕೂತ್ಕಳಮ್ಮ ಅಂತ ಗದರುತ್ತಾರೆ. ಇದನ್ನು ಪ್ರಶ್ನೆ ಮಾಡಿದರೇ ಪೋಲಿಸರು ಅರೆಸ್ಟ್ ಮಾಡ್ತಾರೆ. ಇದು ಯಾವ ರಾಜ್ಯ? ಇಲ್ಲಿ ಪ್ರಜಾಪ್ರಭುತ್ವ ಇದೆಯ ಅಥವಾ ಸರ್ವಾಧಿಕಾರಿ ಆಡಳಿತವಿದೆಯ?”

Recent Posts

Condolences

It is with deep sorrow that I have learned the news of the demise of…

8 hours ago