ನಿಮಗೆ RSS, ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಪರವಾಗಿರುವವರು ಮತ ನೀಡಿಲ್ಲ, ಇವರೇ ಆಗಿರುತ್ತಾರೆ, ಈಗ ನಿಮ್ಮ ಎಲ್ಲಾ ಯೋಜನೆ ಮತ್ತು ಹೇಳಿಕೆಗಳ ವಿರುದ್ಧ ಮಾತನಾಡುವವರು, ಇವರಿಗೆ ಕೆಲವು ಮಾರಿಕೊಂಡ ಮಾಧ್ಯಮಗಳು ಬೆಂಬಲ ನೀಡುತ್ತಿವೆ. ನಿಮ್ಮ ಯೋಜನೆ, ನಿಲುವು, ನಿಮಗೆ ಮತ ನೀಡಿದ ಜನರ ಪರ ಇರಲಿ.
RSS/BJP IT CELL ಗಳ ಪ್ರೊಪಗಾಂಡಗಳು
ನಿಮ್ಮ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಬಾರದು ಮತ್ತು ನಿಮ್ಮ ನಿರ್ಧಾರ, ನಿಲುವು ಗಟ್ಟಿಯಾಗಿರಲಿ, ಯಾವ ಕಾರಣಕ್ಕೂ ನಿಮ್ಮ ನಿಲುವು ಮತ್ತು ಹೇಳಿಕೆಯಿಂದ ನೀವು ಯೂ ಟರ್ನ್ ಹೊಡೆಯಬಾರದು.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
Press Release Gulbarga, Sept 11:At the SDPI leaders’ meeting held in Gulbarga today, the party’s…
پریس ریلیز بنگلورو : 10 ستمبر : کرناٹک میں کانگریس حکومت تقریباً 95% مسلم برادری…
BAAR BAAR RSS KE JAAL MEIN PHANS'TI HUI RIYAASTI CONGRESS HUKUMAT -QURBANI KE BAKRAY BAN…
ಮತ್ತೆ ಮತ್ತೆ ಆರ್ ಎಸ್ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ - ಬಲಿ ಪಶುಗಳಾಗುತ್ತಿರುವ ಮುಸ್ಲಿಮರು ಬೆಂಗಳೂರು :…