Categories: featureNewsPolitics

ಚುನಾವಣಾ ಆಯೋಗದ ಹೆಸರನ್ನು ಮುಂದಿಟ್ಟು ಎಸ್‌ಐಆರ್ ಜಾರಿಗೊಳಿಸುವುದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನೇ ಕುಂಠಿತಗೊಳಿಸುವ ಅಪಾಯಕಾರಿ ಪ್ರಯತ್ನ ಎಂದು ಕಾಣುತ್ತಿದೆ. ಮತದಾರರ ಹಕ್ಕುಗಳನ್ನು ಕಡಿತಗೊಳಿಸುವ ಯಾವುದೇ ಆಟವನ್ನೂ ಜನರು ಮೌನವಾಗಿ ಒಪ್ಪಿಕೊಳ್ಳುವುದಿಲ್ಲ – ಇಂತಹ ಕ್ರಮಗಳನ್ನು ಜನತಾಂತ್ರಿಕ ಶಕ್ತಿಗಳು ತೀವ್ರವಾಗಿ ಎದುರಿಸಲೇಬೇಕು.

ಸೈಯದ್ ಅಕ್ರಮ್ ಮೌಲಾನ,
ರಾಜ್ಯ ಕಾರ್ಯದರ್ಶಿ

SDPIKarnataka #Davangere

admin

Recent Posts

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪಚುನಾವಣೆ

ಜನರೊಂದಿಗೆ ಜನನಾಯಕ SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಸ್ವಾಭಿಮಾನಕ್ಕಾಗಿ ನಿಮ್ಮ ಅಮೂಲ್ಯವಾದ ಮತ ನೀಡಿ SDPIKarnataka #davangere #ByElection

15 minutes ago

داؤنگیری ضمنی انتخاب 2026

نامزدگی ریلی Monday 23 2026 March | 10:30 AM مقام اختر رضا سرکل سے کارپوریشن…

3 days ago

Davanagere By-Election 2026

Nomination Rally The time has come to unite for the politics of self-respect. Monday |…

3 days ago

ದಾವಣಗೆರೆ ಉಪಚುನಾವಣೆ 2026

ನಾಮಪತ್ರ ಸಲ್ಲಿಕೆ ರ್ಯಾಲಿ Monday 10:30 AM 23 March 2026 ಸ್ಥಳ: ಅಖ್ತರ್ ರಝಾ ಸರ್ಕಲ್ ರಿಂದ 'ಕಾರ್ಪೊರೇಷನ್…

3 days ago