-7 ಜನರು ಮೃತಪಟ್ಟಿದ್ದಾರೆ – ಇವರಲ್ಲಿ 2 ಮಕ್ಕಳು ಸೇರಿದ್ದಾರೆ!
ಹಳೆಯದು, ಬಿರುಕು ಬಿದ್ದ ಗೋಡೆ ಕುಸಿದು ಬಡ ಮತ್ತು ನಿರಪರಾಧ ಜನರು ಸಾವನ್ನಪ್ಪಿದ್ದಾರೆ – ಇದೇನಾ ನಿಮ್ಮ ಸ್ಮಾರ್ಟ್ ಸಿಟಿ ಮತ್ತು ಗ್ರೇಟರ್ ಬೆಂಗಳೂರು?
🔴 ಪ್ರತಿ ಕುಟುಂಬಕ್ಕೆ ಕನಿಷ್ಠ ₹1 ಕೋಟಿ ಪರಿಹಾರ ನೀಡಿ
🔴 ಪ್ರತಿ ಮೃತರ ಕುಟುಂಬಕ್ಕೆ ಸರ್ಕಾರದ ಉದ್ಯೋಗ ನೀಡಿ
🔴 ಗಾಯಾಳುಗಳಿಗೆ ತಕ್ಷಣ ಉತ್ತಮ ಮಟ್ಟದ ಚಿಕಿತ್ಸೆ ಒದಗಿಸಿ
🔴 C.M Siddaramaiah, MLA Rizwan Arshad ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕು.
ಮಾನವೀಯತೆಯ ಜೊತೆ ಆಟವಾಡುವುದನ್ನು ನಿಲ್ಲಿಸಿ!
01 MAY 2026 "Respect Labour. Restore Dignity. Ensure Justice. This Labour Day, let every worker…
ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಬೆಂಗಳೂರಿನ Agricultural Institution ಸಭಾಂಗಣದಲ್ಲಿ ಅತ್ಯಂತ ಶಿಸ್ತಿನ, ಬಲಿಷ್ಠ ಹಾಗೂ ಗೌರವಯುತ ವೇದಿಕೆಯಡಿ…