ಬೆಳ್ತಂಗಡಿಯಲ್ಲಿ ಸಂಘಪರಿವಾರದ ಕಾರ್ಯಕರ್ತನಿಂದ ಹತ್ಯೆಯಾದ ದಿನೇಶ್ ಕನ್ಯಾಡಿ ಮೊದಲು ಅಲ್ಲ ಕೊನೆಯೂ ಅಲ್ಲ.
21 ಎಪ್ರಿಲ್ 2010 ಬುಧವಾರ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಮಿರ್ಚ್’ಪುರ್ ಗ್ರಾಮದ ವಾಲ್ಮಿಕಿ ಕಾಲನಿಯವರಿಗೆ ಎಪ್ರಿಲ್ 21 ,2010 ರ ಬುಧವಾರದ ಸೂರ್ಯೋದಯವು ತಮ್ಮ ಜೀವನದ ಅತ್ಯಂತ ಕರಾಳವಾದ ಸೂರ್ಯೋದವಾಗಬಹುದೆಂದು ಕನಸು ನನಸ್ಸಲ್ಲೂ ಭಾವಿಸಿರಲಿಲ್ಲ.
ಕೇವಲ ನಾಯಿ ಬೊಗಳಿದ ಕಾರಣಕ್ಕೆ ಆ ಕಾಲನಿಯಲ್ಲಿ ಎರಡು ದಲಿತ ಜೀವಗಳನ್ನೊಳಗೊಂಡು 18 ದಲಿತರ ಮನೆಗಳನ್ನು ಸುಟ್ಟು ಹಾಕಲಾಯಿತು.
ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ.
ಗುಲಬರ್ಗಾ: 22 ಡಿಸೆಂಬರ್ 2024. ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಗುಲ್ಬರ್ಗ ಜಿಲ್ಲಾ ಸಮಿತಿ ಸಭೆಯು ಪಕ್ಷದ…
~ ರಿಯಾಜ್ ಫರಂಗಿಪೇಟೆ, SDPI ರಾಷ್ಟ್ರೀಯ ಕಾರ್ಯದರ್ಶಿ