14
Mar

ಬೆಳ್ತಂಗಡಿಯಲ್ಲಿ ಸಂಘಪರಿವಾರದ ಕಾರ್ಯಕರ್ತನಿಂದ ಹತ್ಯೆಯಾದ ದಿನೇಶ್ ಕನ್ಯಾಡಿ ಮೊದಲು ಅಲ್ಲ ಕೊನೆಯೂ ಅಲ್ಲ.

21 ಎಪ್ರಿಲ್ 2010 ಬುಧವಾರ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಮಿರ್ಚ್’ಪುರ್ ಗ್ರಾಮದ ವಾಲ್ಮಿಕಿ ಕಾಲನಿಯವರಿಗೆ ಎಪ್ರಿಲ್ 21 ,2010 ರ ಬುಧವಾರದ ಸೂರ್ಯೋದಯವು ತಮ್ಮ ಜೀವನದ ಅತ್ಯಂತ ಕರಾಳವಾದ ಸೂರ್ಯೋದವಾಗಬಹುದೆಂದು ಕನಸು ನನಸ್ಸಲ್ಲೂ ಭಾವಿಸಿರಲಿಲ್ಲ‌.
ಕೇವಲ ನಾಯಿ ಬೊಗಳಿದ ಕಾರಣಕ್ಕೆ ಆ ಕಾಲನಿಯಲ್ಲಿ ಎರಡು ದಲಿತ ಜೀವಗಳನ್ನೊಳಗೊಂಡು 18 ದಲಿತರ ಮನೆಗಳನ್ನು ಸುಟ್ಟು ಹಾಕಲಾಯಿತು.

Leave A Comment