ಬೆಳ್ತಂಗಡಿಯಲ್ಲಿ ಸಂಘಪರಿವಾರದ ಕಾರ್ಯಕರ್ತನಿಂದ ಹತ್ಯೆಯಾದ ದಿನೇಶ್ ಕನ್ಯಾಡಿ ಮೊದಲು ಅಲ್ಲ ಕೊನೆಯೂ ಅಲ್ಲ.

ಬೆಳ್ತಂಗಡಿಯಲ್ಲಿ ಸಂಘಪರಿವಾರದ ಕಾರ್ಯಕರ್ತನಿಂದ ಹತ್ಯೆಯಾದ ದಿನೇಶ್ ಕನ್ಯಾಡಿ ಮೊದಲು ಅಲ್ಲ ಕೊನೆಯೂ ಅಲ್ಲ.

21 ಎಪ್ರಿಲ್ 2010 ಬುಧವಾರ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಮಿರ್ಚ್’ಪುರ್ ಗ್ರಾಮದ ವಾಲ್ಮಿಕಿ ಕಾಲನಿಯವರಿಗೆ ಎಪ್ರಿಲ್ 21 ,2010 ರ ಬುಧವಾರದ ಸೂರ್ಯೋದಯವು ತಮ್ಮ ಜೀವನದ ಅತ್ಯಂತ ಕರಾಳವಾದ ಸೂರ್ಯೋದವಾಗಬಹುದೆಂದು ಕನಸು ನನಸ್ಸಲ್ಲೂ ಭಾವಿಸಿರಲಿಲ್ಲ‌.
ಕೇವಲ ನಾಯಿ ಬೊಗಳಿದ ಕಾರಣಕ್ಕೆ ಆ ಕಾಲನಿಯಲ್ಲಿ ಎರಡು ದಲಿತ ಜೀವಗಳನ್ನೊಳಗೊಂಡು 18 ದಲಿತರ ಮನೆಗಳನ್ನು ಸುಟ್ಟು ಹಾಕಲಾಯಿತು.

admin

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

3 days ago