ಅನುಗ್ರಹಿತವಾದ ರಂಝಾನ್ ತಿಂಗಳು ಆರಂಭಗೊಂಡಿದೆ.
ಆತ್ಮ ಶುದ್ಧಿ, ಸ್ವಭಾವ ಶುದ್ಧಿ ಮತ್ತು ಅಲ್ಲಾಹನ ಸಾಮಿಪ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಿ ಸರ್ವರನ್ನೂ ಅನುಗ್ರಹಿಸಲಿ.
“ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜ” ನಿರ್ಮಾಣಕ್ಕೆ ಈ ರಂಝಾನ್ ಪ್ರೇರಣೆಯಾಗಲಿ.
ಸರ್ವರಿಗೂ ರಂಜಾನ್ ಮುಬಾರಕ್!
ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ…
-7 ಜನರು ಮೃತಪಟ್ಟಿದ್ದಾರೆ – ಇವರಲ್ಲಿ 2 ಮಕ್ಕಳು ಸೇರಿದ್ದಾರೆ! ಹಳೆಯದು, ಬಿರುಕು ಬಿದ್ದ ಗೋಡೆ ಕುಸಿದು ಬಡ ಮತ್ತು…
01 MAY 2026 "Respect Labour. Restore Dignity. Ensure Justice. This Labour Day, let every worker…