Categories: featureNewsPolitics

ಅನುಗ್ರಹಿತವಾದ ರಂಝಾನ್ ತಿಂಗಳು ಆರಂಭಗೊಂಡಿದೆ.ಆತ್ಮ ಶುದ್ಧಿ, ಸ್ವಭಾವ ಶುದ್ಧಿ ಮತ್ತು ಅಲ್ಲಾಹನ ಸಾಮಿಪ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಿ ಸರ್ವರನ್ನೂ ಅನುಗ್ರಹಿಸಲಿ

ಅನುಗ್ರಹಿತವಾದ ರಂಝಾನ್ ತಿಂಗಳು ಆರಂಭಗೊಂಡಿದೆ.
ಆತ್ಮ ಶುದ್ಧಿ, ಸ್ವಭಾವ ಶುದ್ಧಿ ಮತ್ತು ಅಲ್ಲಾಹನ ಸಾಮಿಪ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಿ ಸರ್ವರನ್ನೂ ಅನುಗ್ರಹಿಸಲಿ.
“ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜ” ನಿರ್ಮಾಣಕ್ಕೆ ಈ ರಂಝಾನ್ ಪ್ರೇರಣೆಯಾಗಲಿ.
ಸರ್ವರಿಗೂ ರಂಜಾನ್ ಮುಬಾರಕ್!

admin

Recent Posts

ಕಾನೂನಿನ ಮುಂದೆ ಎಲ್ಲರೂ ಸಮಾನರು.

ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…

7 days ago

ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಹಿತಾಸಕ್ತಿ ಮತ್ತು ಪಾರದರ್ಶಕತೆಯನ್ನು ಸರ್ಕಾರ ಎತ್ತಿಹಿಡಿಯಲಿ : SDPI

ಬೆಂಗಳೂರು, ಜುಲೈ 21-2026ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ…

2 weeks ago

ಸಂತಾಪಗಳು

ಶ್ರೀಮತಿ ಚೆನ್ನಮ್ಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ…

2 weeks ago

Condolences

Smt. Chennamma Ji wife of former Prime Minister Shri H.D. Deve Gowda Ji. Deeply pained…

2 weeks ago