ಮೋದಿ ಸರಕಾರ GST ಪ್ರಾರಂಭಿಸುವಾಗ ಆಹಾರ ವಸ್ತುಗಳ ಮೇಲೆ GST ಹಾಕುದಿಲ್ಲವೆಂದು ವಾಗ್ದಾನ ಮಾಡಿತ್ತು ಆದರೆ ಈಗ ಆಹಾರ ವಸ್ತುಗಳ ಮೇಲೆ GST ವಿಧಿಸಿ ಜನದ್ರೋಹ ಮಾಡಿದೆ.
ಈ ಜನದ್ರೋಹಿ GST ವಿರುದ್ದ @sdpikarnataka ನಾಳೆ ರಾಜ್ಯದ ಜನರನ್ನು ಸಂಘಟಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ.
Prasthutha BtvNews Tv9Kannada
ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka
ಬೆಂಗಳೂರು, ಜುಲೈ 21-2026ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ…