Categories: featureNewsPolitics

GabbarSinghTax

GabbarSinghTax

ಮೋದಿ ಸರಕಾರ GST ಪ್ರಾರಂಭಿಸುವಾಗ ಆಹಾರ ವಸ್ತುಗಳ ಮೇಲೆ GST ಹಾಕುದಿಲ್ಲವೆಂದು ವಾಗ್ದಾನ ಮಾಡಿತ್ತು ಆದರೆ ಈಗ ಆಹಾರ ವಸ್ತುಗಳ ಮೇಲೆ GST ವಿಧಿಸಿ ಜನದ್ರೋಹ ಮಾಡಿದೆ.
ಈ ಜನದ್ರೋಹಿ GST ವಿರುದ್ದ @sdpikarnataka ನಾಳೆ ರಾಜ್ಯದ ಜನರನ್ನು ಸಂಘಟಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ.
Prasthutha BtvNews Tv9Kannada

admin

Recent Posts

ಕಾನೂನಿನ ಮುಂದೆ ಎಲ್ಲರೂ ಸಮಾನರು.

ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…

1 week ago

ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಹಿತಾಸಕ್ತಿ ಮತ್ತು ಪಾರದರ್ಶಕತೆಯನ್ನು ಸರ್ಕಾರ ಎತ್ತಿಹಿಡಿಯಲಿ : SDPI

ಬೆಂಗಳೂರು, ಜುಲೈ 21-2026ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ…

2 weeks ago