Categories: featureNewsPolitics

ಸಂಘ ಪರಿವಾರದ ಗೂoಡಾಗಳ ಕೇಸುಗಳನ್ನು ಹಿಂಪಡೆಯುವ ಸರ್ಕಾರದ ನಡೆ ಖಂಡನೀಯ

. ಈ ಸರಕಾರ ಪೋಲೀಸರ ಮನೋಸ್ಥೈರ್ಯವನ್ನು ಏಕೆ ಕುಗ್ಗಿಸುತ್ತಿದೆ? ಘಟನೆಗಳಲ್ಲಿ ಈ ಎಲ್ಲರ ಕೈವಾಡ ಸಾಬೀತಾದ ನಂತರವೇ ಅವರ ಮೇಲೆ ಕೇಸು ಹಾಕಿದ್ದರೂ, ಸರ್ಕಾರದ ಈ ನಡೆಯಿಂದ ಪೊಲೀಸರ ಕೆಲಸಕ್ಕೆ ಕಪ್ಪು ಚುಕ್ಕೆ ಬಿದ್ದ ಹಾಗಲ್ಲವೇ? ಆ ಸಮಾಜ ವಿರೋಧಿಗಳಿಗೆ ಸರ್ಕಾರವೇ ಪ್ರೋತ್ಸಾಹ ಕೊಡುತ್ತಿದೆಯೇ?

SDPIKarnataka #SDPI #sdpidemand_justice #SDPIMysore #Constitution #Lawenforcement

admin

Recent Posts

ಜ್ಞಾನವಾಪಿ ಮಸೀದಿ – ರಾಜ್ಯದಾದ್ಯಂತ ಪ್ರತಿಭಟನೆ

ಜ್ಞಾನವಾಪಿ ಮಸೀದಿ ರಾಜ್ಯದಾದ್ಯಂತ ಪ್ರತಿಭಟನೆಫೆಬ್ರವರಿ 2024 ಒಳನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸಿ

3 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ…

4 months ago

ಹುತಾತ್ಮರ ದಿನ – 2024

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ…

4 months ago