. ಈ ಸರಕಾರ ಪೋಲೀಸರ ಮನೋಸ್ಥೈರ್ಯವನ್ನು ಏಕೆ ಕುಗ್ಗಿಸುತ್ತಿದೆ? ಘಟನೆಗಳಲ್ಲಿ ಈ ಎಲ್ಲರ ಕೈವಾಡ ಸಾಬೀತಾದ ನಂತರವೇ ಅವರ ಮೇಲೆ ಕೇಸು ಹಾಕಿದ್ದರೂ, ಸರ್ಕಾರದ ಈ ನಡೆಯಿಂದ ಪೊಲೀಸರ ಕೆಲಸಕ್ಕೆ ಕಪ್ಪು ಚುಕ್ಕೆ ಬಿದ್ದ ಹಾಗಲ್ಲವೇ? ಆ ಸಮಾಜ ವಿರೋಧಿಗಳಿಗೆ ಸರ್ಕಾರವೇ ಪ್ರೋತ್ಸಾಹ ಕೊಡುತ್ತಿದೆಯೇ?
ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ…
-7 ಜನರು ಮೃತಪಟ್ಟಿದ್ದಾರೆ – ಇವರಲ್ಲಿ 2 ಮಕ್ಕಳು ಸೇರಿದ್ದಾರೆ! ಹಳೆಯದು, ಬಿರುಕು ಬಿದ್ದ ಗೋಡೆ ಕುಸಿದು ಬಡ ಮತ್ತು…
01 MAY 2026 "Respect Labour. Restore Dignity. Ensure Justice. This Labour Day, let every worker…