ಭಾರತೀಯ ಜನವಿರೋಧಿ ಪಕ್ಷ (ಬಿಜೆಪಿ) ಸಂಘಪರಿವಾರಿಗಳಿಗೆ ನೀಡಿದ್ದ “ನಿಮ್ಮ ಮೇಲೆ ಯಾವ ಕೇಸು ಇದ್ದರೂ ತೆಗೆದು ಹಾಕುತ್ತೇವೆ” ಎಂಬ ಮಾತನ್ನು ಪೂರೈಸುತ್ತಿದೆ. ಜನರಿಗೆ ನೀಡಿದ್ದ ಭರವಸೆಗಳ ಚರ್ಚೆಯೇ ಇಲ್ಲ!!! ಸಂಘಿಗಳಿಂದ, ಸಂಘಿಗಳಿಗಾಗಿ ಸಂಘಿಗಳಿಗೋಸ್ಕರ ಇರುವ ಬಿಜೆಪಿ ಸರಕಾರ.
-ಅಶ್ರಫ್ ಮಾಚಾರ್
ರಾಜ್ಯ ಕಾರ್ಯದರ್ಶಿ
ಎಸ್.ಡಿ.ಪಿ.ಐ ಕರ್ನಾಟಕ
ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka
ಬೆಂಗಳೂರು, ಜುಲೈ 21-2026ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ…
~ದೆಹ್ಲಾನ್ ಬಾಖವಿ,ರಾಷ್ಟ್ರೀಯ ಉಪಾಧ್ಯಕ್ಷರು SDPI SDPIKarnataka
Smt. Chennamma Ji wife of former Prime Minister Shri H.D. Deve Gowda Ji. Deeply pained…