Categories: featureNewsPolitics

ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.

  • ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
  • ಕರ್ನಾಟಕದಲ್ಲಿ ಮೊದಲು ರಾಜ್ಯೋತ್ಸವ ಆಚರಿಸಿದ್ದೂ, ಮೊಟ್ಟಮೊದಲು ಟಿಪ್ಪು ಜಯಂತಿ ಆಚರಿಸಿದ್ದೂ ನಾನು. ಪೊಲೀಸರಿಗೆ ಚಡ್ಡಿ ಬದಲಿಗೆ ಪ್ಯಾಂಟ್ ಕೊಡಿಸಿದ್ದೂ ನಾನೇ.
  • ನ್ಯಾಯಾಲಯದಲ್ಲಿ ಕನ್ನಡ ಮಾಯವಾಗಿದೆ, ಎಲ್ಲಿ ನ್ಯಾಯ ಪ್ರಾಧಾನವಾಗುತ್ತದೋ ಅಲ್ಲೇ ಕನ್ನಡ ಬೆಳಗಬೇಕು.
  • ದೇಶಕ್ಕಾಗಿ ತ್ಯಾಗ ಮಾಡಿದ ವೀರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಭಯ ಪಡುವ ಸನ್ನಿವೇಶ ಬಂದಿದೆ ಮತ್ತು ಇತಿಹಾಸ ತಿರುಚುವ ಜನರೂ ಹೆಚ್ಚಾಗಿದ್ದಾರೆ.
  • ಎಸ್.ಡಿ.ಪಿ.ಐ ಕೇವಲ ಮುಸ್ಲಿಮರ ಪಕ್ಷವಾಗಿರಬಾರದು, ಅದು ಕರ್ನಾಟಕದ ಪಕ್ಷವಾಗಿರಬೇಕು, ಕನ್ನಡಿಗರ ಪಕ್ಷವಾಗಿ ಬೆಳೆಯಬೇಕು.
  • ವಾಟಾಳ್ ನಾಗರಾಜ್
    ಮಾಜಿ ಶಾಸಕರು
    ರಾಜ್ಯಧ್ಯಕ್ಷರು, ಕನ್ನಡ ಚಳುವಳಿ ವಾಟಾಳ್ ಪಕ್ಷ.
    ಹಿರಿಯ ಹೋರಾಟಗಾರರು, ಕನ್ನಡ ಚಳುವಳಿ.
admin

Recent Posts

Leaders Conclave

ಲೀಡರ್ಸ್‌ ಕಾನ್ ಕ್ಲೇವ್ Programs in North Karnataka July 2026 09th - Mandya 11th - Bijapur…

8 hours ago

ಪತ್ರಿಕಾ ಪ್ರಕಟಣೆ

ಪತ್ರಿಕಾ ಪ್ರಕಟಣೆ 03.07.2026 ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು; 2014ರ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:…

1 week ago

Press Release

03.07.2026 Stop the Eviction Drive Against Street Vendors; Strictly Implement the Street Vendors Act, 2014:…

1 week ago

Warm Welcome to the SDPI National Working Committee!

The SDPI Karnataka proudly welcomes the esteemed members of the National Working Committee from across…

1 week ago

05 ನಿರ್ಣಯ

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸುವ ನಿರ್ಣಯ ಕಲ್ಯಾಣ ‌ ಕರ್ನಾಟಕ ‌ ಪ್ರದೇಶವು ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಸೌಕರ್ಯ…

1 week ago

1 July

ವೈದ್ಯರ ದಿನ ಹಾರ್ದಿಕ ಶುಭಾಶಯಗಳು ವೈದ್ಯರ ದಿನವಾದ ಇಂದು, ಪ್ರತೀ ವೈದ್ಯರ ಅಚಲ ಉತ್ಸಾಹ, ಕರುಣೆ ಮತ್ತು ಮಾನವೀಯ ನಿಸ್ವಾರ್ಥ…

1 week ago