Categories: featureNewsPolitics

ಪ್ರಶ್ನಿಸುವವರನ್ನು ಈ ಸರ್ಕಾರ ಬಂಧಿಸುವುದು, ಹಿಂಸಿಸುವುದು, ಇಡಿ, ಸಿಬಿಐ ಯಂತಹ ಸಂಸ್ಥೆಗಳನ್ನು ಬಳಸಿ ಹೆದರಿಸುತ್ತಾರೆ, ಅದೂ ಆಗಲಿಲ್ಲ ಅಂದರೆ ಎನ್ಕೌಂಟರ್ ಮಾಡಿ ಮುಗಿಸುತ್ತಾರೆ.

  • ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ ಇಂಗ್ಲೀಷಿನಲ್ಲಿ ಹೊರಡಿಸುವ ಅಯೋಗ್ಯರು ಹಿಂದಿ ಹೇರಿಕೆ ಮಾಡಿ ಕನ್ನಡವನ್ನು ಕೊಲ್ಲುತ್ತಾ ಇದ್ದಾರೆ.
  • ರಾಜ್ಯಸಭೆಗೆ ಕರ್ನಾಟಕದಿಂದ ಹೋಗುವ ವ್ಯಕ್ತಿ ಕನ್ನಡಿಗರೇ ಆಗಿರಬೇಕು ಎನ್ನುವ ಕಾನೂನು ಬರಬೇಕು. ನಿರ್ಮಲ ಸೀತಾರಾಮನ್ ಅವರನ್ನು ಕರ್ನಾಟಕದಿಂದ ಆರಿಸಿದರು. ಅದರಿಂದ ಕರ್ನಾಟಕಕ್ಕೆ ಏನು ಲಾಭವಾಗಿದೆ?
  • ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಂದರೆ ಕೇವಲ ಬಿಜೆಪಿಗರಿಗೆ ಮಾತ್ರ ಅವರು ಜವಾಬ್ದಾರರಲ್ಲ, ಎಲ್ಲ ಜನರ ಸಮಸ್ಯೆಗೂ ಸ್ಪಂದಿಸಬೇಕು.
  • ಟಿಪ್ಪು ಶವವನ್ನು ನೋಡಿ ಬ್ರಿಟಿಷರು “ಇಂದು ಭಾರತ ನಮ್ಮದಾಯಿತು” ಎಂದು ಹೇಳಿದ್ದರು. ಟಿಪ್ಪುವಿನ ಶೌರ್ಯ ಅಂತದ್ದು. ಸ್ವಾಭಿಮಾನಕ್ಕಾಗಿ ತನ್ನ ಮಕ್ಕಳನ್ನ ಒತ್ತೆ ಇಟ್ಟ ವೀರ ಟಿಪ್ಪು. ಮದ್ಯಪಾನ ಜಾರಿಗೆ ತಂದರೆ ಹೆಚ್ಚಿನ ಆದಾಯ ಬರುತ್ತೆ. ನಿಮ್ಮ ಮಕ್ಕಳನ್ನ ಬೇಗ ಬಿಡಿಸಿಕೊಳ್ಳಬಹುದು ಎಂದಾಗ ಟಿಪ್ಪು ‘ನನ್ನ ಮಕ್ಕಳಿಗಾಗಿ ರಾಜ್ಯದ ಮಕ್ಕಳನ್ನ ಹಾಳು ಮಾಡುವುದಿಲ್ಲ’ ಎಂದಿದ್ದ.
  • ಟಿಪ್ಪುಗೆ ಭಾರತ ರತ್ನ ಕೊಡಬೇಕು.

-ಪ್ರೊ. ನಂಜರಾಜೇ ಅರಸ್
ಇತಿಹಾಸ ತಜ್ಞರು

admin

Recent Posts

ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಮಹತ್ವದ ಸಭೆ ಯಶಸ್ವಿಯಾಗಿ ನೆರವೇರಿತು

ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಬೆಂಗಳೂರಿನ Agricultural Institution ಸಭಾಂಗಣದಲ್ಲಿ ಅತ್ಯಂತ ಶಿಸ್ತಿನ, ಬಲಿಷ್ಠ ಹಾಗೂ ಗೌರವಯುತ ವೇದಿಕೆಯಡಿ…

12 hours ago

LEADER’S CONCLAVE

ಲೀಡರ್ಸ್‌ ಕಾನ್‌ಕ್ಲೇವ್ 28 APRIL 2026 ಇಂಡಿಯಾನ ಕನ್ವೆನ್ಷನ್ ಸೆಂಟರ್ ಮಂಗಳೂರು ಸಂಜೆ 4.00 ಗಂಟೆಗೆ SDPIKatnataka #LeadersConclave #mangalore

1 day ago

ಚಾಮರಾಜನಗರ ಆಕ್ಸಿಜನ್ ದುರಂತ : 5 ವರ್ಷದ SDPI ಸುದೀರ್ಘ ಹೋರಾಟದಿಂದಾಗಿ ಸಂತ್ರಸ್ತರಿಗೆ ಉದ್ಯೋಗ

ಈ ಘೋರ ದುರಂತಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ SDPI ಒತ್ತಾಯ 2021 ರ ಮೇ 2 ರಂದು ಚಾಮರಾಜನಗರ…

4 days ago

Welcome to Mangalore

27.04.2026 SDPI NATIONAL PRESIDENT M.K FAIZY SDPIKarnataka #Mangalore #MKFaizy

4 days ago

SSLC ಫಲಿತಾಂಶ

ಪ್ರಿಯ ವಿದ್ಯಾರ್ಥಿಗಳೇ,ಇಂದಿನ SSLC ಫಲಿತಾಂಶವು ನಿಮ್ಮ ಜೀವನದ ಒಂದು ಹಂತ ಮಾತ್ರ - ಅಂತಿಮ ಗುರಿ ಅಲ್ಲ. ನಿಮ್ಮ ಪರಿಶ್ರಮ…

4 days ago

ಬಸವ ಜಯಂತಿಯ

ಹಾರ್ದಿಕ ಶುಭಾಶಯಗಳು 4. 2026 "ಕಾಯಕವೇ ಕೈಲಾಸ" ಎಂದು ಹೇಳಿದ ಬಸವಣ್ಣನವರ ತತ್ವಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪ. ಜಾತಿ,…

1 week ago