ಡಿಸೆಂಬರ್ 2022: ಗ್ರಾಮೀಣ ಮಟ್ಟದಲ್ಲಿ ಮೆಗಾ ಡೈಲಿ ತೆರೆಯಲು ನಂದಿನಿ ಮತ್ತು ಅಮುಲ್ ನಡುವೆ ಸಹಕಾರಕ್ಕೆ ಅಮಿತ್ ಶಾ ಒತ್ತಾಯ.
ಜನವರಿ 2023: ಮೂರು ಬಹು ರಾಜ್ಯ ಸಂಘಗಳು ಒಟ್ಟಾಗಿ ಸೇರಿ ರಫ್ತು ಮಾಡಲು ಮೋದಿ ಮಂತ್ರಿ ಮಂಡಲ ಅನುಮೋದನೆ.
ಮಾರ್ಚ್ 2023: ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಕಡ್ಡಾಯವಾಗಿ ಬರೆಯಲು ಆದೇಶ. ಆಕ್ರೋಶದ ನಂತರ ಹಿಂತೆಗೆತ.
ಏಪ್ರಿಲ್ 2023: ಕರ್ನಾಟಕದಲ್ಲಿ ಗುಜರಾತಿನ ಅಮುಲ್ ಸಂಸ್ಥೆಯ ಹಾಲು ಮತ್ತು ಮೊಸರು ವ್ಯಾಪಾರ ಆರಂಭ.
SDPIKarnataka #Gadag #LeadersConclave
ಲೀಡರ್ಸ್ ಕಾನ್ ಕ್ಲೇವ್ July 12 2026 M.K FAIZY National President State President Abdul Majeed National…
ಲೀಡರ್ಸ್ ಕಾನ್ ಕ್ಲೇವ್ Programs in North Karnataka July 2026 09th - Mandya 11th - Bijapur…
ಪತ್ರಿಕಾ ಪ್ರಕಟಣೆ 03.07.2026 ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು; 2014ರ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:…