“ನಮ್ಮಲ್ಲೂ ಕೂಡಾ ತಳವಾರು ಇದೆ ನಮ್ಮಲ್ಲೂ ಕೂಡಾ ಶಸ್ತ್ರಾಸ್ತ ಇದೆ ಅನಿವಾರ್ಯ ಸಂದರ್ಭ ಬಂದರೆ ಹಿಂದೂ ಸಮಾಜ ಪ್ರತಿಕ್ರಿಯೆ ನೀಡಲು ಸದಾ ಸಿದ್ದವಿದೆ” ಚೌತಿ ಸಂದರ್ಭ ಶಿವಮೊಗ್ಗದಲ್ಲಿ ಪುತ್ತಿಲ ಭಾಷಣ, ನಿನ್ನೆ ಪುತ್ತಿಲ ಕಛೇರಿ ಬಳಿ ತಳವಾರು ದಾಳಿ “ನೀನು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿಯಾ ಸಮಾಜ ನಿನಗೆ ಅದನ್ನೇ ಮರಳಿ ನೀಡುತ್ತೆ” ಜಗದ ನಿಯಮ
~ಅಬ್ದುಲ್ ಲತೀಫ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ ಡಿಪಿಐ ಕರ್ನಾಟಕ