Categories: featureNewsPolitics

ಮಾನ್ಯ @CMofKarnataka@siddaramaiah ನವರೇ, ಇದೆಂತಹ ಸರ್ವಾಧಿಕಾರಿ ರಾಜ್ಯ ಸರ್ಕಾರ, ಮೋದಿ ಯೋಗಿ ಸರ್ಕಾರಕ್ಕೂ ಮೀರಿದ ಸರ್ವಾಧಿಕಾರ.ರಾಜ್ಯದಲ್ಲಿ ಜೈ ಶ್ರೀ ರಾಮ್, ಜೈ ಹನುಮಾನ್ ಫ್ಲಾಗ್, ಸ್ಟಿಕರ್, ಪೋಸ್ಟರ್ ಹಾಕಬಹುದು ಆದರೆ ಐ ಲವ್ ಮಹಮ್ಮದ್ ಯಾಕೆ ಹಾಕಬಾರದು? ನಮಗೆ ಮುಖ್ಯಮಂತ್ರಿಗಳ ಸ್ಪಷ್ಟನೆ ಬೇಕು. ಇದು ರಾಜ್ಯದ ಒಂದು ಕೋಟಿ ಮುಸಲ್ಮಾನರಿಗೆ ಮಾಡಿರುವ ಅನ್ಯಾಯ ಮತ್ತು ಅವಮಾನ.

Recent Posts

HAPPY Eid Al-Adha

Wishing you a beautiful and blessed Eid. Warm Wishes on Eid ul Adha May the…

3 days ago