ಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ, @DgpKarnataka ಅವರೇ ಪುನೀತ್ ಕೆರೆ ಹಳ್ಳಿಯಂತಹ ಪುಡಿ ರೌಡಿಗಳಿಗೆ ವಾಹನ ತಪಾಸಣೆ ನಡೆಸಲು ಅನುಮತಿಯನ್ನ ನೀಡಿದ್ದೀರಾ ? ಇದು ಪೊಲೀಸರ ನೈತಿಕತೆಗೆ ಸವಾಲಾಗಿದೆ. ತಕ್ಷಣ ಬಂಧಿಸಿ
~ಅಬ್ದುಲ್ ಅತೀಫ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ಲೀಡರ್ಸ್ ಕಾನ್ಕ್ಲೇವ್ 28 APRIL 2026 ಇಂಡಿಯಾನ ಕನ್ವೆನ್ಷನ್ ಸೆಂಟರ್ ಮಂಗಳೂರು ಸಂಜೆ 4.00 ಗಂಟೆಗೆ SDPIKatnataka #LeadersConclave #mangalore
ಈ ಘೋರ ದುರಂತಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ SDPI ಒತ್ತಾಯ 2021 ರ ಮೇ 2 ರಂದು ಚಾಮರಾಜನಗರ…
27.04.2026 SDPI NATIONAL PRESIDENT M.K FAIZY SDPIKarnataka #Mangalore #MKFaizy
ಪ್ರಿಯ ವಿದ್ಯಾರ್ಥಿಗಳೇ,ಇಂದಿನ SSLC ಫಲಿತಾಂಶವು ನಿಮ್ಮ ಜೀವನದ ಒಂದು ಹಂತ ಮಾತ್ರ - ಅಂತಿಮ ಗುರಿ ಅಲ್ಲ. ನಿಮ್ಮ ಪರಿಶ್ರಮ…
ಹಾರ್ದಿಕ ಶುಭಾಶಯಗಳು 4. 2026 "ಕಾಯಕವೇ ಕೈಲಾಸ" ಎಂದು ಹೇಳಿದ ಬಸವಣ್ಣನವರ ತತ್ವಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪ. ಜಾತಿ,…