Categories: featureNewsPolitics

ಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ,

ಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ, @DgpKarnataka ಅವರೇ ಪುನೀತ್ ಕೆರೆ ಹಳ್ಳಿಯಂತಹ ಪುಡಿ ರೌಡಿಗಳಿಗೆ ವಾಹನ ತಪಾಸಣೆ ನಡೆಸಲು ಅನುಮತಿಯನ್ನ ನೀಡಿದ್ದೀರಾ ? ಇದು ಪೊಲೀಸರ ನೈತಿಕತೆಗೆ ಸವಾಲಾಗಿದೆ. ತಕ್ಷಣ ಬಂಧಿಸಿ

ArrestPunithkerehalli

~ಅಬ್ದುಲ್ ಅತೀಫ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ

admin

Recent Posts

ಪ್ರೆಸ್ ರಿಲೀಸ್

ಜೈಪುರದಲ್ಲಿ ಸರ್ಕಾರಿ ಶಾಲಾ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ದಾಳಿ ಖಂಡನೀಯ: ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ…

3 days ago