ಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ, @DgpKarnataka ಅವರೇ ಪುನೀತ್ ಕೆರೆ ಹಳ್ಳಿಯಂತಹ ಪುಡಿ ರೌಡಿಗಳಿಗೆ ವಾಹನ ತಪಾಸಣೆ ನಡೆಸಲು ಅನುಮತಿಯನ್ನ ನೀಡಿದ್ದೀರಾ ? ಇದು ಪೊಲೀಸರ ನೈತಿಕತೆಗೆ ಸವಾಲಾಗಿದೆ. ತಕ್ಷಣ ಬಂಧಿಸಿ
~ಅಬ್ದುಲ್ ಅತೀಫ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ
ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…
~ಮಜೀದ್ ತುಂಬೆ,ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ SDPIKarnataka
ಬೆಂಗಳೂರು, ಜುಲೈ 21-2026ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ…