02
Apr

ಪುನೀತ್ ಕೆರೆ ಹಳ್ಳಿಯ ರಾಷ್ಟ್ರ ರಕ್ಷಣಾ ತಂಡದಿಂದ ನೈತಿಕ ಪೊಲೀಸ್ ಗಿರಿ ಕನಕಪುರದ ಸಾತನೂರಿನಲ್ಲಿ ಮುಸ್ಲಿಂ ದನದ ವ್ಯಾಪಾರಿಯ ಕಗ್ಗೊಲೆ, @DgpKarnataka ಅವರೇ ಪುನೀತ್ ಕೆರೆ ಹಳ್ಳಿಯಂತಹ ಪುಡಿ ರೌಡಿಗಳಿಗೆ ವಾಹನ ತಪಾಸಣೆ ನಡೆಸಲು ಅನುಮತಿಯನ್ನ ನೀಡಿದ್ದೀರಾ ? ಇದು ಪೊಲೀಸರ ನೈತಿಕತೆಗೆ ಸವಾಲಾಗಿದೆ. ತಕ್ಷಣ ಬಂಧಿಸಿ

ArrestPunithkerehalli

~ಅಬ್ದುಲ್ ಅತೀಫ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ ಕರ್ನಾಟಕ

Leave A Comment