Categories: featureNewsPolitics

ಮಾನ್ಯ Siddaramaiah  ನವರೇ 2015 ನವೆಂಬರ್‌ನಲ್ಲಿ ವಾರ್ಷಿಕ ಸರ್ಕಾರಿ ಕಾರ್ಯಕ್ರಮವಾಗಿ ‘ಟಿಪ್ಪು ಜಯಂತಿ’ಯನ್ನು ಆರಂಭಿಸಿದ್ದ ನೀವೇ ಇಂದು ಶ್ರೀರಂಗಪಟ್ಟಣದ ಟಿಪ್ಪು ಗುಂಬಜ್ ಗೆ ಭೇಟಿ ನೀಡಲೂ ಅವಕಾಶ ನೀಡದೇ ಸೆಕ್ಷನ್ ಹಾಕಿಸಿದ್ದೀರಿ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ.! ಇದೆಂತಾ ಸರ್ವಾಧಿಕಾರಿ ನಡೆ.? BJP ಐಟಿ Cell ಗೆ ಇಷ್ಟೊಂದು ಹೆದರೂದಾ?#TippuJayanthi#ದೇಶದ_ಅಭಿಮಾನ_ಟಿಪ್ಪು_ಸುಲ್ತಾನ

Recent Posts

ಕಾನೂನಿನ ಮುಂದೆ ಎಲ್ಲರೂ ಸಮಾನರು.

ಪೊಲೀಸರು CT ರವಿಯ ಮೇಲೆ FIR ಆಗಿರುವ ಕಾರಣ ಕಾನೂನಿನ ಪ್ರಕ್ರಿಯೆಯ ಭಾಗವಾಗಿ ನೋಟಿಸ್ ನೀಡಲು ತೆರಳಿದಾಗ, ಅವರ ಕರ್ತವ್ಯಕ್ಕೆ…

1 week ago

ಬಿಡದಿ ಟೌನ್‌ಶಿಪ್ ಯೋಜನೆ: ರೈತರ ಹಿತಾಸಕ್ತಿ ಮತ್ತು ಪಾರದರ್ಶಕತೆಯನ್ನು ಸರ್ಕಾರ ಎತ್ತಿಹಿಡಿಯಲಿ : SDPI

ಬೆಂಗಳೂರು, ಜುಲೈ 21-2026ಬಿಡದಿ ಪ್ರದೇಶದಲ್ಲಿ ಪ್ರಸ್ತಾಪಿತ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯ ಸುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ…

2 weeks ago

ಸಂತಾಪಗಳು

ಶ್ರೀಮತಿ ಚೆನ್ನಮ್ಮ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ ಎಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀ…

2 weeks ago