Skip to content
  • Home
  • Organization
    • About
    • Ideology
  • Leadership
    • State Working Committee
    • State President
  • Gallery
    • Relief/Rescue Work during COVID-19
    • Siddapura Ward Activities
  • Media
    • Kannada Press Releases
    • English Press Releases
    • Urdu Press Releases
  • Events
  • Contact
Become a Member

ಶರಣ್ ಪಂಪ್‌ವೆಲ್ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡ ತುಮಕೂರು ಪೋಲಿಸರಿಗೆ ಧನ್ಯವಾದಗಳು
ಫಾಜಿಲ್ ಕೊಲೆ ಮತ್ತು ಗುಜರಾತ್ ಮುಸ್ಲಿಮರ ನರಮೇಧಗಳನ್ನು ಸಮರ್ಥಿಸಿ ದ್ವೇಷ ಭಾಷಣ ಮಾಡಿದ್ದ ವಿ.ಹೆಚ್.ಪಿಯ ಶರಣ್ ಪಂಪ್‌ವೆಲ್ ವಿರುದ್ಧ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಪೋಲಿಸರು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಧನ್ಯವಾದಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ

  • Home
  • Blog
  • ಶರಣ್ ಪಂಪ್‌ವೆಲ್ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡ ತುಮಕೂರು ಪೋಲಿಸರಿಗೆ ಧನ್ಯವಾದಗಳು<br>ಫಾಜಿಲ್ ಕೊಲೆ ಮತ್ತು ಗುಜರಾತ್ ಮುಸ್ಲಿಮರ ನರಮೇಧಗಳನ್ನು ಸಮರ್ಥಿಸಿ ದ್ವೇಷ ಭಾಷಣ ಮಾಡಿದ್ದ ವಿ.ಹೆಚ್.ಪಿಯ ಶರಣ್ ಪಂಪ್‌ವೆಲ್ ವಿರುದ್ಧ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಮನವಿ ಸಲ್ಲಿಸಿತ್ತು. ಈ ವಿಚಾರವಾಗಿ ಪೋಲಿಸರು ಸಕಾರಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಎಸ್.ಡಿ.ಪಿ.ಐ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಧನ್ಯವಾದಗಳು.<br>ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ
01
Feb
  • By admin
  • feature, News, Politics
Post Views: 865
  • Tags:
  • #SDPIKarnataka
  • Share:
Previous Post

ಫೆಬ್ರವರಿ 1
ಭಾರತೀಯ ಕರಾವಳಿ ಭದ್ರತಾ ಪಡೆ ದಿನ
ಭಾರತದ ಕಡಲ ತೀರಗಳನ್ನು ಹಗಲಿರುಳು ಕಾಯುವ ಎಲ್ಲಾ ವೀರ ಯೋಧರಿಗೆ ಭಾರತೀಯ ಕರಾವಳಿ ಭದ್ರತಾ ಪಡೆ ದಿನದ ಶುಭಾಶಯಗಳು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ ಕರ್ನಾಟಕ
IndianCoastGuardDay

Next Post

Thanks to The Tumkur Police for Registering an FIR Against Sharan Pumpwell
The Tumkur district committee of SDPI had requested the police to take appropriate legal action against VHP’s Sharan Pumpwell, who had made hate speech justifying Fazil’s murder and the genocide of Gujarat Muslims. Thanking Tumkur police on behalf of the SDPI Tumkur District Committee for the positive response.
SDPI KARNATAKA

Leave A Comment

Recent Posts

  • Condolences

    Condolences

    Sep 15,2025
  • ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ<br><br>ಭಾರತೀಯ ಪ್ರಜಾಪ್ರಭುತ್ವವು ಇಂದು ಜಾತಿ ಮತ್ತು ಕೋಮುವಾದ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರ, ರಾಜಕೀಯದಲ್ಲಿ ಅಪರಾಧೀಕರಣ, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ, ವಿಮರ್ಶಾತ್ಮಕ ಧ್ವನಿಗಳನ್ನು ಹತ್ತಿಕ್ಕುವುದು ಮತ್ತು ಚುನಾವಣಾ ಕ್ಷೇತ್ರ ಹಣದ ಹೊಡಿಕೆ ಮತ್ತು ಲಾಭಗಳಿಕೆಯ ಕೇಂದ್ರವಾಗಿದ್ದು, ಶಿಕ್ಷಣದ ಕೊರತೆ ಮತ್ತು ನಾಗರಿಕರ ಹಕ್ಕುಗಳ ಅರಿವಿನ ಕೊರತೆಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಆದುದರಿಂದ ಯುವ ಸಮುದಾಯ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪಣತೊಡಬೇಕು.<br><br>~ಅಬ್ದುಲ್ ಮಜೀದ್‌,<br>ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ<br>#SDPIKarnataka

    ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    ಭಾರತೀಯ ಪ್ರಜಾಪ್ರಭುತ್ವವು ಇಂದು ಜಾತಿ ಮತ್ತು ಕೋಮುವಾದ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರ, ರಾಜಕೀಯದಲ್ಲಿ ಅಪರಾಧೀಕರಣ, ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ, ವಿಮರ್ಶಾತ್ಮಕ ಧ್ವನಿಗಳನ್ನು ಹತ್ತಿಕ್ಕುವುದು ಮತ್ತು ಚುನಾವಣಾ ಕ್ಷೇತ್ರ ಹಣದ ಹೊಡಿಕೆ ಮತ್ತು ಲಾಭಗಳಿಕೆಯ ಕೇಂದ್ರವಾಗಿದ್ದು, ಶಿಕ್ಷಣದ ಕೊರತೆ ಮತ್ತು ನಾಗರಿಕರ ಹಕ್ಕುಗಳ ಅರಿವಿನ ಕೊರತೆಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಆದುದರಿಂದ ಯುವ ಸಮುದಾಯ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪಣತೊಡಬೇಕು.

    ~ಅಬ್ದುಲ್ ಮಜೀದ್‌,
    ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ
    #SDPIKarnataka

    Sep 15,2025
  • ಪತ್ರಿಕಾ ಪ್ರಕಟಣೆಗಾಗಿ

    ಪತ್ರಿಕಾ ಪ್ರಕಟಣೆಗಾಗಿ

    Sep 14,2025
  • ಬಿನ್ನಾಭಿಪ್ರಾಯದ ಸ್ವಾತಂತ್ರ್ಯವನ್ನು ದೇಶದ ಸಂವಿಧಾನ ನೀಡುತ್ತದೆ.ಈ ಕಾರಣಕ್ಕಾಗಿ ದೇಶ ಪ್ರಜಾಪ್ರಭುತ್ವ ಆಗಿ ಉಳಿದಿರುವುದು. ಆದರೆ ಮೋದಿ ಸರ್ಕಾರದ ಮಾದರಿಯಂತೆ ಸಿದ್ದರಾಮಯ್ಯ ಸರಕಾರದಲ್ಲೂ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಕೇಸುಗಳು ದಾಖಲಾಗುತ್ತದೆ ಎಂದಾದರೆ ಈ ಇಬ್ಬರು ಒಂದೇ ಹಾದಿಯಲ್ಲಿದ್ದಾರೆ ಎಂದೇ ಅರ್ಥವಲ್ಲವೇ?

    ಬಿನ್ನಾಭಿಪ್ರಾಯದ ಸ್ವಾತಂತ್ರ್ಯವನ್ನು ದೇಶದ ಸಂವಿಧಾನ ನೀಡುತ್ತದೆ.ಈ ಕಾರಣಕ್ಕಾಗಿ ದೇಶ ಪ್ರಜಾಪ್ರಭುತ್ವ ಆಗಿ ಉಳಿದಿರುವುದು. ಆದರೆ ಮೋದಿ ಸರ್ಕಾರದ ಮಾದರಿಯಂತೆ ಸಿದ್ದರಾಮಯ್ಯ ಸರಕಾರದಲ್ಲೂ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ಕೇಸುಗಳು ದಾಖಲಾಗುತ್ತದೆ ಎಂದಾದರೆ ಈ ಇಬ್ಬರು ಒಂದೇ ಹಾದಿಯಲ್ಲಿದ್ದಾರೆ ಎಂದೇ ಅರ್ಥವಲ್ಲವೇ?

    Sep 13,2025
  • “Everyone’s Contribution is Essential for Social Transformation – Afsar Kodlipete”

    “Everyone’s Contribution is Essential for Social Transformation – Afsar Kodlipete”

    Sep 12,2025

Categories

  • englishpressreleases
  • feature
  • KannadaPressReleases
  • News
  • Politics
  • Uncategorized
  • UrduPressReleases

Tags

#2BMuslimReservation #2BReservation #15thFormationDay #17thFormationDay #21stJune #AbdulMajeed #AmbedkarJatha #AmbedkarJatha2 #ArrestPunithKerehalli #AssemblyElections2023 #AssemblyElections20223 #AutoRickshaw #BabriMasjid #Bangalore #Bengaluru #BJPGovt #BRBhaskarPrasad #COVID-19 #CowTraders #CowVigilantes #DakshinaKannada #Davangere #DharmasthalaFiles #GST #IndiaWithPalestine #JanadikaraSamavesha #JoinSDPI #KantharajCommissionReport #Karnataka #Lockdown #Mysore #NRAssemblyCandidate #PalestineUnderAttack #PeoplesPowerConference #PressRelease #Protest #RepublicDay2024 #Resolutions #SDPI #SDPIFormationDay #SDPIKarnataka #SDPIKarnatakaSRC2023 #SerialNo5 #TippuSultan sdpi

Recent Posts

  • Condolences

    Condolences

    Sep 15,2025

Contact Us

  • sdpikarnataka@gmail.com
  • 080 4210 9049
  • SF 14C, Dignity Center, Hameed Shah Complex, Near-Ulsur Gate Police Station, Cubbonpet Main Rd, Bengaluru-560002
3028150
Total Visitors
Share On: