24
Dec

ನಿಮಗೆ RSS, ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಪರವಾಗಿರುವವರು ಮತ ನೀಡಿಲ್ಲ, ಇವರೇ ಆಗಿರುತ್ತಾರೆ, ಈಗ ನಿಮ್ಮ ಎಲ್ಲಾ ಯೋಜನೆ ಮತ್ತು ಹೇಳಿಕೆಗಳ ವಿರುದ್ಧ ಮಾತನಾಡುವವರು, ಇವರಿಗೆ ಕೆಲವು ಮಾರಿಕೊಂಡ ಮಾಧ್ಯಮಗಳು ಬೆಂಬಲ ನೀಡುತ್ತಿವೆ. ನಿಮ್ಮ ಯೋಜನೆ, ನಿಲುವು, ನಿಮಗೆ ಮತ ನೀಡಿದ ಜನರ ಪರ ಇರಲಿ.

RSS/BJP IT CELL ಗಳ ಪ್ರೊಪಗಾಂಡಗಳು
ನಿಮ್ಮ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಬಾರದು ಮತ್ತು ನಿಮ್ಮ ನಿರ್ಧಾರ, ನಿಲುವು ಗಟ್ಟಿಯಾಗಿರಲಿ, ಯಾವ ಕಾರಣಕ್ಕೂ ನಿಮ್ಮ ನಿಲುವು ಮತ್ತು ಹೇಳಿಕೆಯಿಂದ ನೀವು ಯೂ ಟರ್ನ್ ಹೊಡೆಯಬಾರದು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ ಡಿ ಪಿ ಐ

Leave A Comment