ಮುಸ್ಲಿಮರನ್ನು ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಯುವುದು ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು ಆ ಮೂಲಕ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸುವುದೇ ಬಿಜೆಪಿಯ ಮುಖ್ಯ ಆಜೆಂಡವಾಗಿದೆ.
ವಕ್ಸ್ ಕಾನೂನು ಇದೆ ಸಂಚಿನ ಒಂದು ಭಾಗವಾಗಿದೆ ಇದೇ ರೀತಿ ಹಿಂದುಳಿದ ವರ್ಗಗಳನ್ನು ದಲಿತರನ್ನು ರೈತರನ್ನು ಹಾಗೂ ಕಾರ್ಮಿಕರನ್ನು ತುಳಿಯುವಂತಹ ದಮನಕಾರಿ ಆಡಳಿತ ಬಿಜೆಪಿಯದ್ದಾಗಿದೆ.
ಹಾಗಾಗಿ ಎಲ್ಲ ದಮನಿತ ವರ್ಗಗಳು ಈ ಸಂವಿಧಾನ ವಿರೋಧಿ ಜನ ವಿರೋಧಿ ಸರ್ಕಾರದ ವಿರುದ್ಧ ಮಾಡಲೇಬೇಕಾಗಿದೆ. ಸಂಘಟಿತವಾಗಿ ಹೋರಾಟ
ಮುಸ್ಲಿಂ ದ್ವೇಷವೇ ಬಿಜೆಪಿಯ ರಾಜಕೀಯ ಬಂಡವಾಳ,<br><br>ಮುಸ್ಲಿಮರನ್ನು ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಯುವುದು ಅವರ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದು ಆ ಮೂಲಕ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸುವುದೇ ಬಿಜೆಪಿಯ ಮುಖ್ಯ ಆಜೆಂಡವಾಗಿದೆ.<br><br>ವಕ್ಸ್ ಕಾನೂನು ಇದೆ ಸಂಚಿನ ಒಂದು ಭಾಗವಾಗಿದೆ ಇದೇ ರೀತಿ ಹಿಂದುಳಿದ ವರ್ಗಗಳನ್ನು ದಲಿತರನ್ನು ರೈತರನ್ನು ಹಾಗೂ ಕಾರ್ಮಿಕರನ್ನು ತುಳಿಯುವಂತಹ ದಮನಕಾರಿ ಆಡಳಿತ ಬಿಜೆಪಿಯದ್ದಾಗಿದೆ.<br><br>ಹಾಗಾಗಿ ಎಲ್ಲ ದಮನಿತ ವರ್ಗಗಳು ಈ ಸಂವಿಧಾನ ವಿರೋಧಿ ಜನ ವಿರೋಧಿ ಸರ್ಕಾರದ ವಿರುದ್ಧ ಮಾಡಲೇಬೇಕಾಗಿದೆ. ಸಂಘಟಿತವಾಗಿ ಹೋರಾಟ<br><br>~ಅಬ್ದುಲ್ ಮಜೀದ್,<br> ರಾಜ್ಯಾಧ್ಯಕ್ಷರು, SDPI Karnataka<br>