15
Aug

“ಸ್ವಾತಂತ್ರ್ಯವನ್ನು ರಕ್ಷಿಸೋಣ, ದೇಶವನ್ನು ಉಳಿಸೋಣ”

ಸ್ವಾತಂತ್ರ್ಯವು ತ್ಯಾಗದ ಫಲ, ಅದನ್ನು ಕಾಪಾಡುವುದು ನಮ್ಮ ಕರ್ತವ್ಯ,ಹಸಿವು ಮತ್ತು ಭಯದಿಂದ ಮುಕ್ತ ರಾಷ್ಟ್ರ, ನಮ್ಮ ಕನಸು, ನಮ್ಮ ಗುರಿ. ನಮ್ಮ ಸ್ವಾತಂತ್ರ್ಯ, ನಮ್ಮ ಭವಿಷ್ಯ, ಅದನ್ನು ಯಾರೂ ಕಸಿಯಬಾರದು,ಸಮಾನತೆ ಮತ್ತು ಸಹೋದರತ್ವದ, ಭಾರತವನ್ನು ಕಟ್ಟೋಣ.

~ಅಂಗಡಿ ಚಂದ್ರು,
ಕಾರ್ಯದರ್ಶಿ, SDPI ಕರ್ನಾಟಕ

SDPIKarnataka #happyindependenceday2025 #79thIndependenceDay

Leave A Comment