13
Dec

ಅಂಬೇಡ್ಕರ್ ಜಾಥಾ – 3

ಉದ್ಘಾಟನಾ ಕಾರ್ಯಕ್ರಮ

ಸ್ಥಳ: ಕಿತ್ತೂರು
ದಿನಾಂಕ: 13-12-2025
ಸಮಯ: 10:00AM

VENUE: Rani Chennamma Fort, Kittur

ಬೇಡಿಕೆಗಳು:

  • 2B ಮೀಸಲಾತಿಯನ್ನು ತಕ್ಷಣವೇ 8%ಕ್ಕೆ ಹೆಚ್ಚಿಸಬೇಕು.
  • S.I.R. ರಾಜ್ಯದಲ್ಲಿ ಜಾರಿಗೊಳಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
  • ಒಳ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು.
  • ರೈತ ವಿರೋಧಿ ಜನವಿರೋಧಿ ಪ್ರಜಾಪ್ರಭುತ್ವ ಕಾನೂನುಗಳನ್ನು ರದ್ದುಪಡಿಸಬೇಕು.
  • ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.

SDPIKarnataka #ambedkarjatha3 #chalobelagavi

Previous Post

Leave A Comment