19
Feb

ರಮಝಾನ್ ಶಿಸ್ತು, ಸಹನೆ,ತ್ಯಾಗ, ನ್ಯಾಯ ಮತ್ತು ಕರುಣೆಯ ಪವಿತ್ರ ಮಾಸವಾಗಿದೆ. ಈ ಪವಿತ್ರ ತಿಂಗಳು ಸತ್ಯ, ಏಕತೆ ಮತ್ತು ಮಾನವ ಸೇವೆಯ ಮೇಲಿನ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿ. ಸಮಾನತೆ ಮತ್ತು ಸಮ ಸಮಾಜವನ್ನು ನಿರ್ಮಿಸುವ ನಮ್ಮ ಸಮರ್ಪಣೆಯನ್ನು ಪುನರುಜ್ಜಿವನಗೊಳಿಸೋಣ.

ಎಲ್ಲರಿಗೂ ಪವಿತ್ರ ರಮಝಾನ್ ಮಾಸದ ಹಾರ್ದಿಕ ಶುಭಾಶಯಗಳು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI

SDPIKarnataka #RamadanKareem #RamadanMubarak

Next Post

Leave A Comment