ಬಾಗಲಕೋಟೆ ಗಲಭೆ ಆಕಸ್ಮಿಕವಲ್ಲ, ಇದು ಚುನಾವಣೆ ಪ್ರೇರಿತ ಸಂಚು! ರಂಜಾನ್ ಪ್ರಾರ್ಥನೆ ವೇಳೆ ಅಬ್ಬರದ DJಗೆ ಅನುಮತಿ ನೀಡಿದ್ದು ಯಾರು? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಕೇವಲ ಒಂದು ಸಮುದಾಯದವರನ್ನು ಗುರಿಯಾಗಿಸದೆ, ಪ್ರಚೋದನೆ ನೀಡಿದವರನ್ನೂ ಕೂಡಲೇ ಬಂಧಿಸಿ.
ಬಾಗಲಕೋಟೆ ಗಲಭೆ ಆಕಸ್ಮಿಕವಲ್ಲ, ಇದು ಚುನಾವಣೆ ಪ್ರೇರಿತ ಸಂಚು! ರಂಜಾನ್ ಪ್ರಾರ್ಥನೆ ವೇಳೆ ಅಬ್ಬರದ DJಗೆ ಅನುಮತಿ ನೀಡಿದ್ದು ಯಾರು? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಕೇವಲ ಒಂದು ಸಮುದಾಯದವರನ್ನು ಗುರಿಯಾಗಿಸದೆ, ಪ್ರಚೋದನೆ ನೀಡಿದವರನ್ನೂ ಕೂಡಲೇ ಬಂಧಿಸಿ.