08 Jul By admin feature, News, Politicsಡಾಕ್ಟರ್ ಆಗಿರಲು ಅಯೋಗ್ಯನಾದವನು ಶಾಸಕರಾಗಿರುವುದು ಕ್ಷೇತ್ರದವರ ದುರಂತ.40 ಪರ್ಸೆಂಟ್ ನ ನಾಲಾಯಕ್ ನಿಂದ ಕಾನೂನು ಕಲಿಯುವ ಅವಶ್ಯಕತೆ ರಾಜ್ಯದ ಜನತೆಗೆ ಬಂದಿಲ್ಲ.-ಅಥಾವುಲ್ಲಾ ಜೋಕಟ್ಟೆ,ರಾಜ್ಯ ಸಮಿತಿ ಸದಸ್ಯ,ಎಸ್ಡಿಪಿಐ ಕರ್ನಾಟಕ Read More
08 Jul By admin feature, News, Politicsಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನೀವು ಕಡಿಯಬಾರದು ಅದು ನಮ್ಮ ಮಾತೆ!!!. ಬಿಜೆಪಿಯವರಾದ ನಾವು ಕಡಿದು ರಫ್ತು ಮಾಡುತ್ತೇವೆ, ಮತ್ತು ಕದ್ದು ಮುಚ್ಚಿ ತಿನ್ನುತ್ತೇವೆ. ಆಗ ಮಾತೆನೂ ಅಲ್ಲ..ದೇವರೂ ಅಲ್ಲ…-ಅಶ್ರಫ್ ಮಾಚಾರ್,ರಾಜ್ಯ ಕಾರ್ಯದರ್ಶಿ,ಎಸ್ಡಿಪಿಐ ಕರ್ನಾಟಕ Read More
08 Jul By admin feature, News, Politicsಪ್ರಜಾತಂತ್ರದ ನಾಲ್ಕನೇ ಅಂಗವಾದ ಮಾಧ್ಯಮದ ದುರಂತ ನೋಡಿ,ನಟಿಯೊಬ್ಬಳು ತನ್ನ ಪ್ರಿಯಕರನೊಂದಿಗೆಹೋಟೆಲ್ ರೂಮಿನಲ್ಲಿದ್ದ ಖಾಸಗಿ ವಿಶಯವನ್ನು ವಾರಗಟ್ಟಲೆ ಚರ್ಚೆ ಮಾಡುತ್ತಾರೆ ಆದರೆ ಮೈಸೂರಿನಲ್ಲಿ ಜಿಲ್ಲಾಡಳಿತ ಬಾಲಕಿಯರ ಶಾಲೆಗೆ ಬೀಗ ಜಡಿದು, 158 ಮಕ್ಕಳು ಒಂದು ವಾರದಿಂದ ಬೀದಿಗೆ ಬಿದ್ದಿದ್ದಾರೆ ಯಾವ ಮಾಧ್ಯಮವೂ ಗಂಭೀರ ಚರ್ಚೆ ನಡೆಸುತ್ತಿಲ್ಲ.~ಅಬ್ದುಲ್ ಮಜೀದ್,ರಾಜ್ಯಾಧ್ಯಕ್ಷರು, SDPI Read More
08 Jul By admin feature, News, Politicsಬಿಜೆಪಿ ಸರ್ಕಾರದ “ಮುಸ್ಲಿಂ ದ್ವೇಷಕ್ಕೆ” ಬಲಿಯಾದ ಮೈಸೂರಿನ ಫಾರೂಖಿಯ ಬಾಲಕಿಯರ ಫ್ರೌಡಶಾಲೆ-ಬೀದಿಗೆ ಬಿದ್ದ 158 ವಿದ್ಯಾರ್ಥಿನಿಯರು:FB ಲೈವ್ ನಲ್ಲಿ ಮಾತನಾಡಲಿದ್ದಾರೆSDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರುಸಮಯ : ಕನ್ನಡದಲ್ಲಿ 3PMಊರದುವಿನಲ್ಲಿ 3.20 PM Read More
07 Jul By admin feature, News, Politicsಪ್ರಮೋದ್ ಮುತಾಲಿಕ್ ಭಾಗವಹಿಸುವ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ದಿನಾಂಕ 13.07.2022 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೂ ಕೋಮು ಪ್ರಚೋದನೆ ನೀಡುವ ನೀಡುವ ಪ್ರಮೋದ್ ಮುತಾಲಿಕ್ ರವರು ವಿಜಯನಗರ ಜಿಲ್ಲೆಗೆ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು Read More
07 Jul By admin feature, News, PoliticsUnder the leadership of Mujahid Pasha, a new house was re-built and handed over to the family under BBMP Special SchemeThe family belonging to the economical weaker background was facing difficulty as their house was in bad shape.SiddapuraWard #SDPIBengaluru #SDPIKarnataka Read More
07 Jul By admin feature, News, Politicsಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ದಿನಾಂಕ 17/07/2022 ರ ಭಾನುವಾರಮೈಸೂರಿನಲ್ಲಿ ನಡೆಯಲಿರುವ ಜನಾಧಿಕಾರ ಸಮಾವೇಶದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಯ ಜಿಲ್ಲಾಧ್ಯಕ್ಷರು/ ಕಾರ್ಯದರ್ಶಿಗಳು, ಸಮಾವೇಶದ ಉಸ್ತುವಾರಿ ಅಕ್ರಂ ಹಾಸನ್ ಮತ್ತಿತರ ನಾಯಕರು ಉಪಸ್ಥಿತರಿದ್ದರುPeoplesPowerConference #SDPI #Mysore Read More
07 Jul By admin feature, News, Politicsಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನದಿಂದ ಮುಜುಗರಕ್ಕೀಡಾದ @BJP4Karnataka ಸರ್ಕಾರ ವಿಷಯಾಂತರ ಮಾಡಲು ಶಾಸಕ @BZZameerAhmedK ರ ಮೇಲೆ ACB ದಾಳಿ ಮಾಡಿಸಿದೆ. 224 ಶಾಸಕರಲ್ಲಿ ಝಮೀರ್ ಮಾತ್ರ ಭ್ರಷ್ಟನಾ? ಉಳಿದ ಶಾಸಕರೆಲ್ಲ ಪವಿತ್ರ ಪಾವನರೇ?-ಅಬ್ದುಲ್ ಮಜೀದ್ ರಾಜ್ಯಾಧ್ಯಕ್ಷರು SDPI ಕರ್ನಾಟಕ Read More
06 Jul By admin feature, News, PoliticsPublic speakers work shop conducted by SDPI, DET department @ Mangalore. Read More
05 Jul By admin feature, News, PoliticsWelcome to sdpi, Hundreds of people joined sdpi today at Davangere today Read More