25
Aprಎಸ್ಡಿಪಿಐ ಪಕ್ಷದ ಅಬ್ದುಲ್ ಹನ್ನಾನ್ ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ.
ಅಭಿವೃದ್ಧಿಗಾಗಿ ಕಾಯುತ್ತಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಪ್ರತಿನಿಧಿಬೇಕು. ಕ್ರಮ ಸಂಖ್ಯೆ: 6 ನಮ್ಮ ಚಿಹ್ನೆ: ಗ್ಯಾಸ್ ಸಿಲಿಂಡರ್ ಪರ್ಯಾಯ ಒಂದೇ ಪರಿಹಾರ ಎಸ್ಡಿಪಿಐ ಒಂದೇ ಪರ್ಯಾಯ
25
Aprಎಸ್ಡಿಪಿಐ ಪಕ್ಷದ ಅಬ್ದುಲ್ ಮಜೀದ್ ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ.
ಅಭಿವೃದ್ಧಿಗಾಗಿ ಕಾಯುತ್ತಿರುವ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಪ್ರತಿನಿಧಿಬೇಕು. ಎಸ್ಡಿಪಿಐ ಪಕ್ಷದ ಅಬ್ದುಲ್ ಮಜೀದ್ ಅದಕ್ಕೆ ಸಮರ್ಥ ನಾಯಕರು. ಸರ್ವತೋಮುಖ ಅಭಿವೃದ್ಧಿಗಾಗಿ ನಿಮ್ಮ ಮತ ಅವರಿಗೇ ಮೀಸಲಿಡಿ. ಕ್ರಮ ಸಂಖ್ಯೆ: 5 ನಮ್ಮ ಚಿಹ್ನೆ:
17
Aprಎಸ್.ಡಿ.ಪಿ.ಐ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ಅವರಿಂದ ನಾಮಪತ್ರ ಸಲ್ಲಿಕೆ ಹಾಗೂ ಸಾರ್ವಜನಿಕ ಸಭೆ
ಮಂಗಳೂರು ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ಅವರಿಂದ ನಾಮಪತ್ರ ಸಲ್ಲಿಕೆ ಹಾಗೂ ಸಾರ್ವಜನಿಕ ಸಭೆಜನ ನಾಯಕ, ಸದಾ ಸೇವಕ AssemblyElections2023 #SDPI #riyazfarangipete #MangaloreAssemblyCandidate
13
AprElection Nomination Papers filed by Abdul Majeed from SDPI Party
Mysore: SDPI candidate Abdul Majeed, contesting from the Narasimharaja Assembly constituency, submitted his nomination papers to the election officials today. Thousands of party workers took
06
AprHeartly Welcome To CADRES GET-TOGETHER
PLACE: HUMNABAD DATE: 06-04-2023 AFSAR KODLIPET,State General Secretary, ASHRAF MACHAR,State Secretary, SDPI Karnataka
05
AprSDPI hosted an Iftar Get together in New Delhi.
Dignitaries from all walks of life attended the Social Democratic Party’s Iftar gathering at the Nizamuddin Community Center. Praveen Kumar – Jangpura MLA Aam Admi
22
Marಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ನೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ ಮಾಡಿಕೊಂಡು ಅದನ್ನು ವಿಫಲಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ.
ಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ನೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ
21
Mar18
Marರಟ್ಟಿಹಳ್ಳಿಗೆ ಎಸ್.ಡಿ.ಪಿ.ಐ ಪಕ್ಷದ ನಿಯೋಗ ಭೇಟಿ.
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದಾವಣಗೆರೆ ಜಿಲ್ಲಾಧ್ಯಕ್ಷರು ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಇಸ್ಮಾಯಿಲ್ ಜಿಬಿವುಲ್ಲಾ, ಉಪಾಧ್ಯಕ್ಷರಾದ ರಜ್ಜ ರಿಯಾಝ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯರಾದ ಫಯಾಝ್ ಅಹ್ಮದ್
18
Marಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ.
ಬಿಜೆಪಿ ನಾಯಕರ ಕೋಮುವಾದಿ ಹೇಳಿಕೆಗಳನ್ನು ಗಮನಿಸುವಂತೆ ಎಸ್ಡಿಪಿಐ ಮುಖ್ಯ ಚುನಾವಣಾ ಆಯುಕ್ತರಿಗೆ ಒತ್ತಾಯಿಸುತ್ತದೆ. ~ಇಲ್ಯಾಸ್ ತುಂಬೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ