28
Oct

ಪಂಚ ದ್ರಾವಿಡ ಭಾಷೆಗಳಾದ ಮತ್ತು ಕನ್ನಡದ ಸಹೋದರ ಭಾಷೆಗಳಾದ ಕೊಡವ, ತುಳುವನ್ನು ಕಡೆಗಣಿಸಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ’ ವಿಧೇಯಕದಲ್ಲಿ ಕೈಬಿಟ್ಟು ಇಂಗ್ಲಿಷ್‌ಗೆ ಅವಕಾಶ ನೀಡಿರುವುದು ಪ್ರಾದೇಶಿಕ ಅಲ್ಪಸಂಖ್ಯಾತ ಭಾಷೆಗಳ ನಿರ್ಲಕ್ಷ್ಯ ನೀತಿ ಮತ್ತು ಕಾನೂನಿಗೆ ವಿರುದ್ಧವಾಗಿದ್ದು, ಇಂಗ್ಲಿಷ್ ವ್ಯಾಮೋಹ ಬಿಟ್ಟು ಕೂಡಲೇ ಸರಕಾರ ಆಗಿರುವ ತಪ್ಪನ್ನು ಸರಿಪಡಿಸಬೇಕು. ಜಾರ್ಖಂಡ್ ನಂತಹ ಪುಟ್ಟ ರಾಜ್ಯದಲ್ಲಿ 16ರಿಂದ 18 ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಪರಿಗಣಿಸಲಾಗಿದೆ. ಯಾವುದೇ ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗಬೇಕಾದರೆ ರಾಜ್ಯದ ಅಧಿ ಕೃತ ಭಾಷೆ ಆಗಬೇಕೆಂಬ ನಿಯಮವೇನೂ ಇಲ್ಲ. ಆದರೆ ಇಚ್ಚಾಶಕ್ತಿ ಬೇಕು.

~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ,
ಎಸ್‌ಡಿಪಿಐ ಕರ್ನಾಟಕ

ಕನ್ನಡಭಾಷಸಮಗ್ರಅಭಿವೃದ್ಧಿವಿಧೇಯಕ_2022

~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ,
ಎಸ್‌ಡಿಪಿಐ ಕರ್ನಾಟಕ
#ಕನ್ನಡಭಾಷಸಮಗ್ರಅಭಿವೃದ್ಧಿವಿಧೇಯಕ_2022

Leave A Comment