20
Nov
  • ಚುನಾವಣೆ ಜಾತಿಯ ಮೇಲೆ ನಡೆಯಬಾರದು, ನಾವು ಜಾತಿ, ಹಣಬಲದ ಮೇಲೆ ಚುನಾವಣೆ ಗೆದ್ದು ಬಂದರೆ ಅದು ಸಂವಿಧಾನಕ್ಕೆ ಮಾಡುವ ಅವಮಾನ.
  • ಕರ್ನಾಟಕದಲ್ಲಿ ಮೊದಲು ರಾಜ್ಯೋತ್ಸವ ಆಚರಿಸಿದ್ದೂ, ಮೊಟ್ಟಮೊದಲು ಟಿಪ್ಪು ಜಯಂತಿ ಆಚರಿಸಿದ್ದೂ ನಾನು. ಪೊಲೀಸರಿಗೆ ಚಡ್ಡಿ ಬದಲಿಗೆ ಪ್ಯಾಂಟ್ ಕೊಡಿಸಿದ್ದೂ ನಾನೇ.
  • ನ್ಯಾಯಾಲಯದಲ್ಲಿ ಕನ್ನಡ ಮಾಯವಾಗಿದೆ, ಎಲ್ಲಿ ನ್ಯಾಯ ಪ್ರಾಧಾನವಾಗುತ್ತದೋ ಅಲ್ಲೇ ಕನ್ನಡ ಬೆಳಗಬೇಕು.
  • ದೇಶಕ್ಕಾಗಿ ತ್ಯಾಗ ಮಾಡಿದ ವೀರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಭಯ ಪಡುವ ಸನ್ನಿವೇಶ ಬಂದಿದೆ ಮತ್ತು ಇತಿಹಾಸ ತಿರುಚುವ ಜನರೂ ಹೆಚ್ಚಾಗಿದ್ದಾರೆ.
  • ಎಸ್.ಡಿ.ಪಿ.ಐ ಕೇವಲ ಮುಸ್ಲಿಮರ ಪಕ್ಷವಾಗಿರಬಾರದು, ಅದು ಕರ್ನಾಟಕದ ಪಕ್ಷವಾಗಿರಬೇಕು, ಕನ್ನಡಿಗರ ಪಕ್ಷವಾಗಿ ಬೆಳೆಯಬೇಕು.
  • ವಾಟಾಳ್ ನಾಗರಾಜ್
    ಮಾಜಿ ಶಾಸಕರು
    ರಾಜ್ಯಧ್ಯಕ್ಷರು, ಕನ್ನಡ ಚಳುವಳಿ ವಾಟಾಳ್ ಪಕ್ಷ.
    ಹಿರಿಯ ಹೋರಾಟಗಾರರು, ಕನ್ನಡ ಚಳುವಳಿ.

Leave A Comment