21
Nov
  • 2023 ರ ನಂತರ ಸುಮಾರು 50% ರಾಜಕಾರಣಿಗಳ ಭವಿಷ್ಯ ಮುಗಿದು ಹೋಗಲಿದೆ.
  • ಕಳೆದ 75 ವರ್ಷಗಳಲ್ಲಿ ಕನ್ನಡಿಗರ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದೇ ಇಲ್ಲ.
  • ಮೋದಿ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಮಾತಾಡ್ತಾರೆ. ಆದ್ರೆ ಹಿಂದಿ, ಸಂಸ್ಕೃತ ಹೇರ್ತಾರೆ.
  • ಮೋದಿ ಸಂವಿಧಾನಕ್ಕೆ ಕೈ ಮುಗಿತಾರೆ. ಆದರೆ ಸಂವಿಧಾನದ ಆಶಯಗಳಿಗೆ ಗುಂಡು ಹೊಡೀತಾರೆ.
  • ಹಿಂದೂ ಮುಸ್ಲಿಂ ವಿಭಜನೆ ಮಾಡುವವನೆ ಉಗ್ರವಾದಿ.
  • ದೇವನೂರು ಪುಟ್ಟನಂಜಯ್ಯ
    ರಾಜ್ಯ ಉಪಾಧ್ಯಕ್ಷರು ಎಸ.ಡಿ.ಪಿ.ಐ ಕರ್ನಾಟಕ

Leave A Comment