31
Mar

ಕರ್ತವ್ಯಕ್ಕೆ ಹಾಜರಾಗದೆ 27 ಮಾರ್ಚ್ 2023ರಂದು ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ ‘ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ಪಟ್ಟಿಗೆ ವರ್ಗಾವಣೆಗೊಂಡ 2B ಸಮುದಾಯಗಳು’ ಈ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂಬ ವದಂತಿಗೆ ಕಾರ್ಯದರ್ಶಿ ಸ್ಪಷ್ಟನೆಯನ್ನ ನೀಡಬೇಕಾಗಿದೆ

~ಅಬ್ದುಲ್ ಲತೀಫ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

Leave A Comment