03
Apr

40% ಕಮಿಷನ್ ನ ಮೊದಲ ಸಂತ್ರಸ್ತ ಆತ್ಮಹತ್ಯೆ ಮಾಡಿಕೊಂಡಾಗ (ಬಿಜೆಪಿ ಕಾರ್ಯಕರ್ತ) ಆತನ ಕುಟುಂಬಕ್ಕೆ 16 ಲಕ್ಷ ಪರಿಹಾರ ನೀಡಿದ @DKShivakumar ರವರೇ ನಿಮ್ಮದೇ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ RSS ಗೂಂಡಾಗಳಿಂದ ಕೊಲೆಯಾದ ಇದ್ರೀಸ್ ಕುಟುಂಬಕ್ಕೆ ಏನಾದರೂ ಪರಿಹಾರ ಸಿಗಬಹುದಾ? ನೀವು ಕನಿಷ್ಠ ಸೌಜನ್ಯಕ್ಕಾದರೂ ಅವರ ಮನೆಗೆ ಭೇಟಿ ನೀಡಿದ್ದೀರಾ?

~ಅಫ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ SDPI ಕರ್ನಾಟಕ

Leave A Comment