09
Jun

ಅಂಬೇಡ್ಕರ್ ಚಿಂತನೆಗಳನ್ನು ಚಿಂತಕರ ಚಾವಡಿಯಿಂದ ಬಡವರ ಗುಡಿಸಿಲಿಗೆ ತಲುಪಿಸುವ ಮೂಲಕ ದಲಿತ ಹೋರಾಟವನ್ನು ಪರಿಣಾಮಕಾರಿ ಚಳುವಳಿಯಾಗಿ ಪರಿವರ್ತಿಸಿದ ಹೋರಾಟಗಾರರಾದ ಪ್ರೊ. ಬಿ. ಕೃಷ್ಣಪ್ಪ ಅವರ ಜನ್ಮದಿನ ಶುಭಾಶಯಗಳು.

~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್‌ಡಿಪಿಐ ಕರ್ನಾಟಕ

Leave A Comment