13
Jul

13-ಜುಲೈ 2023

ಬೆಳಿಗ್ಗೆ 11 ಗಂಟೆಗೆ
ಹುಬ್ಬಳ್ಳಿ ಧಾರವಾಡ ಜಿಲ್ಲಾ ಸಮಿತಿ ಸಭೆ

ಅಪರಾಹ್ನ 3 ಘಂಟೆಗೆ
ಕಾರ್ಮಿಕ ನಾಯಕರೊಂದಿಗೆ
(ಟ್ರೇಡ್ ಯೂನಿಯನ್) ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂವಾದ

ಸಂಜೆ 7 ಘಂಟೆಗೆ
ಮಿಸ್ರಿಕೋಟೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪಕ್ಷದ ನಾಯಕರುಗಳೊಂದಿಗೆ ಚುನಾವಣಾ ವಿಚಾರದಲ್ಲಿ ಸಭೆ

14-ಜುಲೈ 2023

ಬೆಳಗಾವಿ ಜಿಲ್ಲಾ ಸಮಿತಿ ಸಭೆ
ಜೈನ ಮುನಿಗಳ ಹತ್ಯೆ ವಿಚಾರದಲ್ಲಿ ಪತ್ರಿಕಾಗೋಷ್ಠಿ

~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ

Next Post

Leave A Comment