30
Jan

1948 ರ ಈ ದಿನ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯಕ್ಕೆ ಗಾಂಧೀಜಿ ಬಲಿಯಾದ ದಿನ ಇಂದು. ತಮ್ಮ ಅಹಿಂಸಾ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದ ಮುಖವಾಗಿದ್ದ ಗಾಂಧೀಜಿಯವರನ್ನು ಫ್ಯಾಸಿಸ್ಟ್ ಶಕ್ತಿಗಳು

ಭಯೋತ್ಪಾದಕ ಗೋಡ್ಸೆ ಮೂಲಕ ಕೊಲ್ಲಿಸಿದರು. ಆ ಫ್ಯಾಸಿಸ್ಟ್ ಶಕ್ತಿಗಳು ಇನ್ನೂ ನಮ್ಮ ನಡುವೆ ಇರುವುದೇ ನಮ್ಮ ದೇಶದ ದುರಂತ. ಅವುಗಳನ್ನು ಬುಡಮಟ್ಟ ಕಿತ್ತ ದಿನವೇ ಗಾಂಧೀಜಿ ಹತ್ಯೆಗೆ ನಿಜವಾಗಿ ನ್ಯಾಯ ದೊರೆಯುವುದು.

~ಅಬ್ದುಲ್ ಮಜೀದ್,

ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ

Leave A Comment