25
Marಸ್ವಭಾವಿಕವಾಗಿ ಉದ್ಭವವಾಗುವ ಪ್ರಶ್ನೆಯೊಂದನ್ನು ಅಂದು ರಾಹುಲ್ ಗಾಂಧಿ ಕೇಳಿದ್ದರು, ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಶಿಕ್ಷೆ ಘೋಷಿಸಿರುವುದನ್ನು ನ್ಯಾಯಾಂಗ ವ್ಯವಸ್ಥೆ ಪರಿಶೀಲಿಸಬೇಕು
ಸ್ವಭಾವಿಕವಾಗಿ ಉದ್ಭವವಾಗುವ ಪ್ರಶ್ನೆಯೊಂದನ್ನು ಅಂದು ರಾಹುಲ್ ಗಾಂಧಿ ಕೇಳಿದ್ದರು, ಅದನ್ನೇ ಅಪರಾಧವೆಂಬಂತೆ ಬಿಂಬಿಸಿ ಶಿಕ್ಷೆ ಘೋಷಿಸಿರುವುದನ್ನು ನ್ಯಾಯಾಂಗ ವ್ಯವಸ್ಥೆ ಪರಿಶೀಲಿಸಬೇಕು. ಇಲ್ಲಿ ನಿರ್ಬಂಧಗಳು, NIA ED ದಾಳಿಗಳು, ಟಾರ್ಗೆಟ್ ಗಳು BJP ಅಲ್ಲದ ಎಲ್ಲರ
24
Marಕಳಪೆ ಕಾಮಗಾರಿ (ಕಮಿಷನ್ ವೀರರು)
ಪ್ರಧಾನಿಯಿಂದ ಉದ್ಘಾಟನೆಯಾದ ಮೂರನೇ ದಿನಕ್ಕೆ ಹೆದ್ದಾರಿ ಕಿತ್ತು ಬರುತ್ತೆ ಅಂದ್ರೆ ಅದರ ಗುಣಮಟ್ಟ ಯಾವ ಮಟ್ಟದ್ದು? ಇದರಲ್ಲಿ ನಿಮ್ಮ ಸ್ಟ್ಯಾಂಡರ್ಡ್ 40% ಕಮಿಷನ್ ಮೇಲೆ ಎಷ್ಟು ಹೊಡೆದಿದ್ದೀರಿ ಹೇಳಿ ಬಿಡಿ. ಹೇಗೂ ನಿಮಗೆ ಮಾನ
24
Marಸ್ವಚ್ಚ ಭಾರತದ ಪ್ರತಿಪಾದಕರೆ ಹೆದ್ದಾರಿಯಲ್ಲಿ ಶೌಚಾಲಯ ಎಲ್ಲಿ?
ಜನರಿಗೆ ಹೊಟ್ಟೆಗೆ ಅನ್ನ ನೀಡಲಾಗದಿದ್ದರೂ ಹಣ ಲೂಟಿ ಮಾಡಲು ಕಕ್ಕಸು ಮನೆಗಳ ಕಟ್ಟಿಸಿ ಅದಕ್ಕೆ ಸ್ವಚ್ಛ ಭಾರತ ಎಂದು ಹೆಸರು ಕೊಟ್ಟ ಮೋದಿ ಅಂಡ್ ಟೀಮ್, 125 ಕಿ.ಮೀ ಉದ್ದದ ಹೆದ್ದಾರಿಯಲ್ಲಿ ಒಂದೇ ಒಂದು
24
Marಅವೈಜ್ಞಾನಿಕ ಟೋಲ್ ದರದ ಹಿಂದಿನ ಲೂಟಿ ರಹಸ್ಯ
ಬೆಂಗಳೂರಿನಿಂದ ರಾಮನಗರಕ್ಕೂ 135 ರೂಪಾಯಿ, ಮಂಡ್ಯ, ಮೈಸೂರಿಗೂ 135 ರೂಪಾಯಿ. ಇದೆಂಥ ಹಗಲು ದರೋಡೆ? ಓ…. ಮುಳುಗಿರುವ ಮೋದಿಯ ಖಾಸಾ ಗೆಳೆಯ ಅದಾನಿಯನ್ನು ಮೇಲೆತ್ತುವ ಕಾರ್ಯ ಯೋಜನೆಯೇ? BangaloreMysoreExpressWay #Bangalore #Mysore #SDPIKarnataka
24
Marಸಾಮಾನ್ಯ ಜನ ಸತ್ತರೆ ನಷ್ಟ… ಏನಿಲ್ಲ ಅಲ್ವ?
ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಹೆದ್ದಾರಿಯ ಯಾವುದೇ ಭಾಗದಿಂದಲಾದರೂ ಸರಿ 5 ಕಿ.ಮೀ ಅಂತರದಲ್ಲಿ ಆಸ್ಪತ್ರೆ ಇರಬೇಕು. ಅದೆಲ್ಲಿದೆ? ಅಪಘಾತವಾಗಿ ಜನ ಸತ್ರೆ ಏನು ನಷ್ಟ ಅಲ್ವ? ಮೋದಿ, ಬೊಮ್ಮಾಯಿ, ಮಂತ್ರಿಗಳು ಜೀರೋ ಟ್ರಾಫಿಕ್
24
Marಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ
23
Marಹುತಾತ್ಮ ದಿನ
ಕ್ರಾಂತಿಕಾರಿ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಬ್ರಿಟಿಷರ ವಿರುದ್ಧ ಹೋರಾಡಿ ಆ ಪ್ರಯತ್ನದಲ್ಲಿ ಸಣ್ಣ ವಯಸ್ಸಿನಲ್ಲೇ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ನೇಣಿಗೇರಿದರು. ಅವರು ಹುತಾತ್ಮರಾದ ಈ ದಿನದಂದು
23
Marಹಾಸನ ಜಿಲ್ಲೆಗೆ ಭೇಟಿ ನೀಡುತ್ತಿರುವ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಯವರಿಗೆ
ಸ್ವಾಗತ
ದಿನಾಂಕ 23/3/2023 ರಂದು ಹಾಸನ ಜಿಲ್ಲೆಗೆ ಭೇಟಿ ನೀಡುತ್ತಿರುವ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಯವರಿಗೆ ಸ್ವಾಗತ ~ಸಿದ್ದೀಕ್ ಆನೆಮಹಲ್,ಜಿಲ್ಲಾಧ್ಯಕ್ಷರು ಹಾಸನ
22
Marಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ನೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ ಮಾಡಿಕೊಂಡು ಅದನ್ನು ವಿಫಲಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ.
ಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ನೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ