19
Nov

ಒಕ್ಕೂಟ ಸರ್ಕಾರ ರೈತ ವಿರೋಧಿ 3 ಕೃಷಿ ಕಾನೂನು ವಾಪಾಸ್ ಪಡೆಯುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಈ ಹೋರಾಟದಲ್ಲಿ ಹುತಾತ್ಮರಾದ ರೈತರ ಮರಣದ ಹೊಣೆ ಒಕ್ಕೂಟ ಸರ್ಕಾರ ಹೊರಬೇಕು ಮತ್ತು ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು.

Leave A Comment